ಜನಾಶಿರ್ವಾದ ಯಾತ್ರೆ ಚಿತ್ರದುರ್ಗ
- S Lingamurthy

- Aug 18, 2021
- 1 min read
ಚಿತ್ರದುರ್ಗ ಲೋಕಸಭಾ ಸದಸ್ಯರು ಕೇಂದ್ರ ಸಚಿವರಾದ #ಎ_ನಾರಾಯಣಸ್ವಾಮಿ ಅವರ ನೇತೃತ್ವದಲ್ಲಿ ಹಿರಿಯೂರು ಮತ್ತು ಚಿತ್ರದುರ್ಗದಲ್ಲಿ ನಡೆದ ಬಿಜೆಪಿಯ ಜನಾಶೀರ್ವಾದ ಯಾತ್ರೆಯಲ್ಲಿ ಭಾಗವಹಿಸಲಾಯಿತು. ಹಿರಿಯೂರಿನ ನಮ್ಮ ಕಾರ್ಯಕರ್ತರು ವಿಜೃಂಭಣೆಯಿಂದ ಸ್ವಾಗತ ಕೋರಿದರು. ನಂತರ ಹಿರಿಯೂರಿನ ಪ್ರಸಿದ್ಧ ಶ್ರೀತೇರುಮಲೇಶ್ವರ ಸ್ವಾಮಿಯ ದರ್ಶನ ಪಡೆದು ಸಭೆಯಲ್ಲಿ ಭಾಗವಹಿಸಲಾಯಿತು.
ಶಾಸಕರಾದ ಎಂ ಚಂದ್ರಪ್ಪ, ವೈ ಎ ನಾರಯಣಸ್ವಾಮಿ, ಹಾಗೂ ಜಿಲ್ಲೆಯ ಪಕ್ಷದ ಎಲ್ಲಾ ಪದಾಧಿಕಾರಿಗಳು ಸಹಸ್ರಾರು ಕಾರ್ಯಕರ್ತರು ಭಾಗವಹಿಸಿದ್ದರು.











Comments